Sign In
ಮುಖ್ಯ ಪುಟ
ರಾಜ್ಯ ಸುದ್ದಿಗಳು
ಆರೋಗ್ಯ
ಮನೋರಂಜನೆ
ವಿಜ್ಞಾನ
ರಾಜಕೀಯ
ತಂತ್ರಜ್ಞಾನ
ನಮ್ಮೂರು ನಿಮ್ಮೂರು
ಕ್ರೀಡಾ ಸುದ್ದಿ
ಜಿಲ್ಲಾ ಸುದ್ದಿ
ತಾಲ್ಲೂಕು ಸುದ್ದಿ
ಸಿನಿಮ ಸುದ್ದಿ
ಧಾರ್ಮಿಕ ಸುದ್ದಿ
ಸಂಪಾದಕರ ವಿಶ್ಲೇಷಣ ಸುದ್ದಿ
ಓದುಗರ ಅಭಿಪ್ರಾಯ
ವಿಕೆ ಸುದ್ದಿ ವಿಶೇಷ
ಮುಖ್ಯ ಪುಟ
ರಾಜ್ಯ ಸುದ್ದಿಗಳು
ಆರೋಗ್ಯ
ಮನೋರಂಜನೆ
ವಿಜ್ಞಾನ
ರಾಜಕೀಯ
ತಂತ್ರಜ್ಞಾನ
ನಮ್ಮೂರು ನಿಮ್ಮೂರು
ಕ್ರೀಡಾ ಸುದ್ದಿ
ಜಿಲ್ಲಾ ಸುದ್ದಿ
ತಾಲ್ಲೂಕು ಸುದ್ದಿ
ಸಿನಿಮ ಸುದ್ದಿ
ಧಾರ್ಮಿಕ ಸುದ್ದಿ
ಸಂಪಾದಕರ ವಿಶ್ಲೇಷಣ ಸುದ್ದಿ
ಓದುಗರ ಅಭಿಪ್ರಾಯ
ವಿಕೆ ಸುದ್ದಿ ವಿಶೇಷ
Search
ಮುಖ್ಯ ಪುಟ
ರಾಜ್ಯ ಸುದ್ದಿಗಳು
ಆರೋಗ್ಯ
ಮನೋರಂಜನೆ
ವಿಜ್ಞಾನ
ರಾಜಕೀಯ
ತಂತ್ರಜ್ಞಾನ
ನಮ್ಮೂರು ನಿಮ್ಮೂರು
ಕ್ರೀಡಾ ಸುದ್ದಿ
ಜಿಲ್ಲಾ ಸುದ್ದಿ
ತಾಲ್ಲೂಕು ಸುದ್ದಿ
ಸಿನಿಮ ಸುದ್ದಿ
ಧಾರ್ಮಿಕ ಸುದ್ದಿ
ಸಂಪಾದಕರ ವಿಶ್ಲೇಷಣ ಸುದ್ದಿ
ಓದುಗರ ಅಭಿಪ್ರಾಯ
ವಿಕೆ ಸುದ್ದಿ ವಿಶೇಷ
Have an existing account?
Sign In
Follow US
ವಿಕೆ ಸುದ್ದಿ ವಿಶೇಷ
Your blog category
Latest ವಿಕೆ ಸುದ್ದಿ ವಿಶೇಷ News
Stay Connected
235.3K
Followers
Like
69.1K
Followers
Follow
11.6K
Followers
Pin
56.4K
Followers
Follow
136K
Subscribers
Subscribe
4.4K
Followers
Follow
- Advertisement -
Latest News
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ರವರಿಗೆ ಸ್ವಪಕ್ಷೀಯರಿಂದಲೆ ಘೇರಾವ್ .
ತಾಲ್ಲೂಕು ಸುದ್ದಿ
June 2, 2026
ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ
ವಿಕೆ ಸುದ್ದಿ ವಿಶೇಷ
June 1, 2026
ಮಧ್ಯರಂಗನ ದರ್ಶನ ಪಡೆದ ಡಿ.ಕೆ. ಶಿವನಿಗೆ ಒಲಿದ ಮುಖ್ಯಮಂತ್ರಿ ಪದವಿ. ಚಾಮರಾಜನಗರ : ಮೂಡ ನಂಬಿಕೆಗೆ ಜೋತು ಬಿತ್ತು ಹಲವಾರು ನಾಯಕರು ಜಿಲ್ಲೆಗೆ ಆಗಮಿಸದೆ ತಮ್ಮ ಅಧಿಕಾರವನ್ನು ಅನುಭವಿಸುತ್ತಾರೆ . ಆದರೆ ಉಪಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ರವರು ನೂತನವಾಗಿ ಜೀರ್ಣೋದ್ಧಾರ ಮಾಡಿದ ಶಿವನಸಮುದ್ರ ಶ್ರೀವರಪುರಂ ಮಧ್ಯರಂಗ ಕ್ಷೇತ್ರದಲ್ಲಿ ಜಗನ್ನೋ ಹನ ರಂಗನಾಥಸ್ವಾಮಿ ದರ್ಶನ ಪಡೆದ ಬಳಿಕ ಅದೃಷ್ಟ ಫಲನೀಡಿದಂತೆ ಕಾಣುತ್ತಿದೆ .
ವಿಕೆ ಸುದ್ದಿ ವಿಶೇಷ
May 28, 2026
ಮಾದಪ್ಪನ ಸನ್ನಿಧಿಯಲ್ಲಿ ಚಿರತೆ ದಾಳಿ ಬಾಲಕ ಸಾವು ಇದು ಭಕ್ತರಿಗೆ ಎಚ್ಚರಿಕೆ ಘಂಟೆ. ಹನೂರು :ರಾಜ್ಯದ ಪ್ರಸಿದ್ದ ಯಾತ್ರ ಸ್ಥಳವಾದಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ದುರ್ಮರಣಕ್ಕೀಡಾದ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ದೇವರ ದರ್ಶನಕ್ಕೆ ಕುಟುಂಬದವರ. ಜೊತೆಯಲ್ಲಿ ಆಗಮಿಸಿದ ಪುಟ್ಟ ಬಾಲಕನ ಮೇಲೆ ಚಿರತೆಯು ದಾಳಿಯಾಗಿರಯವುದು , ಅತ್ಯಂತ ಬೇಸರದ ಮತ್ತು ಮಾದಪ್ಪನ ಭಕ್ತರು ತಲೆ ತಗ್ಗಿಸುವ ಸಂಗತಿಯಾಗಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಘಟನೆಯು ಕೇವಲ ಒಂದು ದುರಂತವಲ್ಲ, ಭಕ್ತರ,ಸುರಕ್ಷತೆ ವಿಚಾರದಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಜನವಸತಿ ಹಾಗೂ ಯಾತ್ರಾ ಮಾರ್ಗಗಳತ್ತ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ, ನಾಗಮಲೆಯಂತಹ ಕಾಲುನಡಿಗೆ ದಾರಿಗಳಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಭಕ್ತರು ಸಂಚರಿಸುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಎಚ್ಚರಿಕೆ ಫಲಕಗಳು ಅಳವಡಿಸಬೇಕೆಂದು ಅರಣ್ಯ ಸಿಬ್ಬಂದಿ ಹೆಚ್ಚಳ ಹಾಗೂ ರಾತ್ರಿ ಪಾಳಿಯ ಕಾವಲು ವ್ಯವಸ್ಥೆ ಕಡ್ಡಾಯವಾಗಬೇಕಿತ್ತು. ಆದರೆ ಒಂದು ಮಗು ಜೀವ ಕಳೆದುಕೊಂಡ ಬಳಿಕ ಮಾತ್ರ ವ್ಯವಸ್ಥೆ ಎಚ್ಚರಗೊಳ್ಳುತ್ತಿರುವುದು ಆಡಳಿತದ ಹೊಣೆಗಾರಿಕೆಯನ್ನು ಪ್ರಶ್ನಿಸುವಂತಾಗಿದೆ.
ವಿಕೆ ಸುದ್ದಿ ವಿಶೇಷ
May 10, 2026
Welcome Back!
Sign in to your account
Username or Email Address
Password
Remember me
Lost your password?